ದಿನಾಂಕ 21-08-2021 ರಂದು ಬಳ್ಳಾರಿಯಲ್ಲಿ ಸಂಘಟನೆ ಬಲಪಡಿಸುವ ಕುರಿತು ಚರ್ಚೆ

ಶ್ರೀ ಪ್ರವೀಣ ಕುಮಾರ ಕುಲಕರ್ಣಿ, ಕಲಬುರಗಿ ಜಿಲ್ಲಾ ಅಧ್ಯಕ್ಷರು ಹಾಗೂ ಈಶಾನ್ಯ ಕರ್ನಾಟಕ ಭಾಗ – ೧ ಸಂಘಟಕಾರರು ಇವರು ದಿನಾಂಕ 21-08-2021 ರಂದು ಬಳ್ಳಾರಿಗೆ ಹೋಗಿ…

ಅಖಿಲ ಕರ್ನಾಟಕ ಶ್ರೀ ರಾಘವೇಂದ್ರ ಅಡುಗೆಯವರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಸಮಾರಂಭ

ಅಖಿಲ ಕರ್ನಾಟಕ ಶ್ರೀ ಗುರುರಾಘವೇಂದ್ರ ಅಡುಗೆಯವರ ಕ್ಷೇಮಾಭಿವೃದ್ಧಿ ಸಂಘ.ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಬಾಗವಹಿಸಿದ ನಮ್ಮ VMWA ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಕೆ.ವಿ.ರಾವ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ…

ತುಮಕೂರು ಜಿಲ್ಲೆಯ ,ಪಾವಗಡ,ಮಧುಗಿರಿ, ಕೊರಟಗೆರೆ, ತಾಲೂಕು ಅಧ್ಯಕ್ಷರ ನೇಮಕಾತಿ,

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ,ಶ್ರೀ ಕ್ಷೇತ್ರ ಪುರೋಹಿತರಾದ ಶ್ರೀ ವೇಣುಗೋಪಾಲ ಆಚಾರ್ಯ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕು ನೇಮಕಾತಿ…

ಜನಾರ್ದನ ಧಾಮ ಲೋಕಾರ್ಪಣೆ

ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತ ದಿಂದ ಭೂಮಿ ಪೂಜೆ ಯಾಗಿ, ಅವರ ಸದುಧ್ಧೇಶದಿಂದ ವಿಪ್ರಬಂಧುಗಳ ಪಿತೃದೇವತೆಗಳ ಕಾರ್ಯಕ್ರಮ ಅನಾಯಾಸವಾಗಿ ನಡೆಸಲು ನಿರ್ಮಿಸಿದ…

ದಾವಣಗೆರೆ ಜಿಲ್ಲಾ ಪದಾಧಿಕಾರಿಗಳ ಸಬೆ

ವಿಎಂಡಬ್ಲ್ಯೂ ಎ ಸಂಘಟನೆಯ ಮಧ್ಯಕರ್ನಾಟಕ ವಿಭಾಗದ ಸಂಘಟನಾಕಾರರಾದ ಶ್ರೀ ಸಂತೋಷ ಪಿ ಶಿರೂರು ,ಇವರು ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಬದರಿ ಪ್ರಸಾದ್ ಇವರ ಕಛೇರಿಯಲ್ಲಿ ,ಜಿಲ್ಲಾಕಾರ್ಯದರ್ಶಿ ಶ್ರೀ…